Ram Mandir | ರಾಮಜನ್ಮಭೂಮಿ ಹೋರಾಟದ ಮುಂಚೂಣಿಯಲ್ಲಿದ್ದ ನಾಯಕ LK Advani ಅಯೋಧ್ಯೆ ಭೇಟಿ ಕ್ಯಾನ್ಸಲ್ ಮಾಡಿದ್ಯಾಕೆ?

2024-01-22 16

ಸಂಭ್ರಮದಿಂದ ನಡೆಯುವ ಬಾಲರಾಮನ ಪ್ರಾಣ ಪ್ರತಿಷ್ಠಾಪನಾ ಸಡಗರಕ್ಕೆ ಬಿಜೆಪಿಯ ಹಿರಿಯ ನಾಯಕ LK ಅಡ್ವಾಣಿಯವರು ಹೋಗುವುದಿಲ್ಲ ಎಂದು ಹೇಳಲಾಗಿದೆ.

#RamMandir #LKAdvani #VHP #RamaPrathishtapana #PMModi #Ayodhye #RamBhajan
~HT.188~ED.34~PR.28~